writeKA LogoNews Beta
Add to Google
Add to your Website

Thu 9-Sep-2010 7:54:54 [IST]

ಕನ್ನಡ

Read the latest news from multiple news sources here. The content on this page is dynamically created and refreshed constantly. You are viewing news from the past week.

12hr  Day  Week  Month

Links

writeKA Tools


English   हिंदी   മലയാളം   తెలుగు   தமிழ்   ಕನ್ನಡ   ગુજરાતી   ਪੰਜਾਬੀ   

Disclaimer: News on this site has been collected and organised by a computer program. Individual news articles and feeds are property of their respective owners.

Show all related articles ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಪುತ್ರ ಮುರಳಿ ಇನ್ನಿಲ್ಲ
Thats Kannada - 9 hour(s) ago
ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪುತ್ರ ಹಾಗೂ ಬಹುಭಾಷಾ ನಟ ಮುರಳಿ ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಬುಧವಾರ(ಸೆ.8) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ನಸುಕಿನ 4 ಗಂಟೆ ಸಮಯದಲ್ಲಿ ಅವರು ಸಾವಪ್ಪ್ಪಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಮುರಳಿ ಗುರುತಿಸಿಕೊಂಡಿದ್ದರು. ಭಾನುವಾರವಷ್ಟೆ ಅವರ ಮಗಳ ನಿಶ್ಚಿತಾರ್ಥ ನಡೆದಿತ್ತು. ಕನ್ನಡದ 'ಪ್ರೇಮ
ಮುರಳಿ ನೆನಪು: ಹೀರೋ ಹೀರೋ ನಾನೆ ನಾನೆ ನಾನೇ  Thats Kannada
ಶಿವರಾಜ್ ಕುಮಾರ್ ಜೊತೆ ಚಿರಂಜೀವಿಗೆ ನಟಿಸೋ ಆಸೆ!  ಯಾಹೂ

5 articles >>

Show all related articles ತಾಲಿಬಾನ್ ಗೆ ತೀವ್ರ ಆರ್ಥಿಕ ಮುಗ್ಗಟ್ಟು : ಅಮೆರಿಕಾ
Thats Kannada - 4 day(s) ago
ವಾಷಿಂಗ್ಟನ್, ಸೆ.4: ಅಫ್ಘಾನಿಸ್ತಾನದಲ್ಲಿ ನ್ಯಾಟೋ ಪಡೆಗಳ ವಿರುದ್ದ ಹೋರಾಟ ನಡೆಸುತ್ತಿರುವ ಉಗ್ರ ಸಂಘಟನೆ ತಾಲಿಬಾನ್ ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಅಮೆರಿಕಾದ ಜನರಲ್ ಒಬ್ಬರು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕಾದ ಮರೈನ್ ಕಾರ್ಪ್ಸ್ ಮೇಜರ್ ಜನರಲ್ ರಿಚರ್ಡ್ ಮಿಲ್ಸ್ ಪ್ರಕಾರ 'ನ್ಯಾಟೋ ಪಡೆಗಳು ತಾಲಿಬಾನ್ ನ
ಅಮೆರಿಕಾದಲ್ಲಿ 'ಅಕ್ಕ'ರೆಯ ಮೈಸೂರು ದಸರಾ  Thats Kannada
ತಾಲಿಬಾನ್ ಸಂಘಟನೆಗೆ ಆರ್ಥಿಕ ಮುಗ್ಗಟ್ಟು: ಅಮೆರಿಕ  WebDuniya

5 articles >>

Show all related articles 78 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ
ಯಾಹೂ - 5 day(s) ago
ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 78 ಪಾಯಿಂಟ್ ಏರಿಕೆ ಕಂಡಿದೆ. ಬಿಎಸ್ಇ 30 ಷೇರು ಸೂಚ್ಯಂಕ 78 ಪಾಯಿಂಟ್ ಅಂದರೆ ಶೇ.0.42ರಷ್ಟು ಏರಿಕೆ ಕಂಡು 18,316.32ಕ್ಕೆ ತಲುಪಿದೆ. ಇದಕ್ಕೂ ಮೊದಲು 267 ಪಾಯಿಂಟ್ ಕುಸಿತ ಕಂಡಿದೆ.
32 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ  ಯಾಹೂ
ಮತ್ತೆ ಗರಿಗೆದರಿದ ಷೇರು ಮಾರುಕಟ್ಟೆ  ಯಾಹೂ

Show all related articles ಸೆ.24 : ರಾಮಜನ್ಮಭೂಮಿ ಬಾಬ್ರಿ ಅಂತಿಮ ತೀರ್ಪು
Thats Kannada - 9 hour(s) ago
ಲಖನೌ, ಸೆ. 8 : ತೀವ್ರ ಕುತೂಹಲ ಕೆರಳಿಸಿದ್ದ ವಿವಾದಿತ ರಾಮಜನ್ಮಭೂಮಿ ಬಾಬ್ರಿ ಮಸೀದಿ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಸೆಪ್ಟೆಂಬರ್ 24 ರಂದು ಘೋಷಿಸಲಾಗುವುದು ಎಂದು ಲಖನೌನ ಅಲಹಾಬಾದ್ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಸ್ ಯು ಖಾನ್, ನ್ಯಾ. ಸುಧೀರ್ ಅಗರವಾಲ್ ಮತ್ತು ನ್ಯಾ. ಧರಂವೀರ ಶರ್ಮಾ ನೇತೃತ್ವದ ವಿಶೇಷ ನ್ಯಾಯಪೀಠ ಮಂಗಳವಾರ ವಿಚಾರಣೆ
ಅಯೋಧ್ಯೆ ಒಡೆತನ ಯಾರಿಗೆ?; ಸೆ.24ಕ್ಕೆ ಅಂತಿಮ ತೀರ್ಪು  ಯಾಹೂ

Show all related articles ಯಡಿಯೂರಪ್ಪ ಅವರಿಗೆ ಬೆದರಿಕೆ ಇಮೇಲ್!
Thats Kannada - 1 day(s) ago
ಬೆಂಗಳೂರು, ಸೆ. 7 : ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ಸಹದ್ಯೋಗಿಗಳನ್ನು ಕೊಲ್ಲುವುದಾಗಿ ಜಿಹಾದ್ ಪಾಕಿಸ್ತಾನ ಎಂಬ ಹೆಸರಿನಲ್ಲಿ ಬೆದರಿಕೆಯ ಇ ಮೇಲ್ ಬಂದಿರುವ ಅಂಶವೊಂದು ಐದು ದಿನಗಳ ನಂತರ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ವಿಧಾನಸೌಧ ಪೊಲೀಸರ ತಂಡ ತನಿಖೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.ಈ ಬಗ್ಗೆ
ಸಿಎಂಗೆ ಜಿಹಾದ್ ಪಾಕಿಸ್ತಾನ್‌ನಿಂದ ಇ-ಮೇಲ್ ಬೆದರಿಕೆ?  ಯಾಹೂ

Show all related articles 85 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ
ಯಾಹೂ - 1 day(s) ago
ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 85 ಪಾಯಿಂಟ್ ಏರಿಕೆ ದಾಖಲಿಸಿದೆ. ಬಿಎಸ್ಇ 30 ಷೇರು ಸೂಚ್ಯಂಕ 85.01 ಪಾಯಿಂಟ್ ಏರಿಕೆ ಕಂಡು 18,645.06ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 338 ಪಾಯಿಂಟ್ ಏರಿಕೆ ಕಂಡಿತ್ತು.
ಏಷ್ಯನ್ ಷೇರುಪೇಟೆ ಏರಿಕೆ   ಯಾಹೂ

Show all related articles ಬಿಹಾರ : ಅ.21 ರಿಂದ ಆರು ಹಂತದಲ್ಲಿ ಚುನಾವಣೆ
Thats Kannada - 1 day(s) ago
ನವದೆಹಲಿ, ಸೆ. 7 : ಬಿಹಾರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಆರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 21ರಂದು ಆರಂಭಗೊಳ್ಳಲಿವೆ. ಪ್ರಥಮ ಹಂತದಲ್ಲಿ 47 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಸ್ ವೈ ಖುರೇಶಿ ಘೋಷಿಸಿದ್ದಾರೆ. ಅಕ್ಟೋಬರ್ 24, ಅಕ್ಟೋಬರ್ 28, ನವೆಂಬರ್
ಬಿಹಾರ ಆಖಾಡಕ್ಕೆ ಮುಹೂರ್ತ; ಅ.21ರಿಂದ ಚುನಾವಣೆ  ಯಾಹೂ

Show all related articles ಮುಂಬೈ ದಾಳಿ; ಪಾಕ್ ವಿಚಾರಣೆಗೆ ಭಾರತ ಅವಕಾಶ?
WebDuniya - 2 day(s) ago
ನವದೆಹಲಿ: ಮುಂಬೈ ದಾಳಿ ಸಂಬಂಧ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವ ಪಾಕಿಸ್ತಾನದ ಆಯೋಗ ರಚನೆ ಪ್ರಸ್ತಾವನೆಗೆ ಭಾರತ ಮುಕ್ತವಾಗಿದೆ ಎಂದು ಸರಕಾರಿ ಮೂಲಗಳು ಹೇಳಿದ್ದು, ಅಧಿಕೃತ ಮನವಿಯವರೆಗೆ ಕಾಯುವುದಾಗಿ ತಿಳಿಸಿವೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಕಿಸ್ತಾನದ ನ್ಯಾಯಾಲಯಕ್ಕೆ ಹೇಳಿಕೆ ನೀಡಲು ಈಗಾಗಲೇ ಭಾರತ ತನ್ನ ಅಧಿಕಾರಿಗಳಿಗೆ ಒಪ್ಪಿಗೆ ಸೂಚಿಸಿರುವುದರಿಂದ ಇದೀಗ ಪಾಕಿಸ್ತಾನ ಮುಂದಿಟ್ಟಿರುವ ಹೊಸ ಪ್ರಸ್ತಾವನೆಗೆ ಸಹ . . .
ಪಾಕ್‌ ನದಿಗೆ ಭಾರತ ನೀರು ಬಿಟ್ಟಿದ್ದೇ ಪ್ರವಾಹಕ್ಕೆ ಕಾರಣ: ಸಯೀದ್  WebDuniya

Show all related articles ಅಕ್ರಮ ಗಣಿಯಲ್ಲಿ ಧರಂ, ಖರ್ಗೆ ಪಾತ್ರ
Thats Kannada - 2 day(s) ago
ಗುಲ್ಬರ್ಗಾ, ಸೆ. 5 : ಅಕ್ರಮ ಗಣಿಗಾರಿಕೆಯಲ್ಲಿ ಕೇಂದ್ರದ ಸಚಿವರು, ರಾಜ್ಯದ ಮಾಜಿ ಸಚಿವರು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತು ಮುಂದಿನ ಎರಡು ದಿನಗಳೊಳಗೆ ಶ್ವೇತಪತ್ರ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಅಕ್ರಮ
ಖರ್ಗೆ, ಧರಂ ರಾಜ್ಯಕ್ಕಾಗಿ ಏನು ಮಾಡಿದ್ದಾರೆ?: ಯಡಿಯೂರಪ್ಪ  ಯಾಹೂ

Show all related articles ತಾಜ್ ಮಹಲ್ ಚಂದ್ರು ಬಾಳಸಂಗಾತಿ ಯಮುನಾ
Thats Kannada - 2 day(s) ago
ಭರವಸೆಯ ಚಿತ್ರ ನಿರ್ದೇಶಕ ಆರ್ ಚಂದ್ರು ಅವರ ಹೊಸ 'ಪ್ರೇಮ್ ಕಹಾನಿ' ಇದು. ಅವರು ಸದ್ದಿಲ್ಲದಂತೆ, ಸುಳಿವಿಲ್ಲದಂತೆ ಮದುವೆ ಮಾಡಿಕೊಂಡಿದ್ದಾರೆ. ಶನಿವಾರ (ಸೆ.4) ಆರತಕ್ಷತೆ ಕಾರ್ಯಕ್ರಮ ನಡೆಯುವವರೆಗೂ ಅವರು ಮದುವೆಯಾಗುತ್ತ್ತಿದ್ದಾರೆ ಎಂಬ ನಂಬಿಕೆ ಯಾರಿಗೂ ಬರಲಿಲ್ಲ. ಯಮುನಾ ಅವರನ್ನು ಕೈಹಿಡಿಯುವ ಮೂಲಕ ಆರ್ ಚಂದ್ರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಬೆಂಗಳೂರು ಬಳ್ಳಾರಿ ರಸ್ತೆಯ ಚಿಕ್ಕಜಾಲ
ಯಶಸ್ಸಿನ ಜೊತೆಗೇ ಕುದುರೆಯನ್ನೂ ಏರಿದ ಅಜಯ್ ರಾವ್  ಯಾಹೂ

Show all related articles ಕಲ್ಯಾಣ್ ಕುಮಾರ್ ಪುತ್ರನ ಯಕ್ಕಾ ಚಿತ್ರಕ್ಕೆ ಸೆನ್ಸಾರ್ ಅಸ್ತು
Thats Kannada - 2 day(s) ago
"ಇದು ಇಸ್ಪೀಟಲ್ಲಾ ಗುರು" ಎಂಬ ಅಡಿಬರಹ ಹೊಂದಿರುವ 'ಯಕ್ಕಾ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾಗನಾಥಜೋಶಿ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರೇಮಲತಾ.ಎನ್.ಜೋಶಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಎಂ.ಎನ್.ಕೃಪಾಕರ್ ಸಂಗೀತ ನೀಡಿರುವ 'ಯಕ್ಕಾ' ಚಿತ್ರಕ್ಕೆ ಚಂದ್ರು ಬೆಳವಂಗಲರ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್ ಸಂಕಲನ, ಆಕ್ಷನ್ ಮೂರ್ತಿ ಸಾಹಸ, ರಾಜ್ ದೇ,
ಸಾವಿರ ರುಪಾಯಿ ನೋಟಿನ ಬಣ್ಣ ನಸುಗೆಂಪು ಏಕೆ?  Thats Kannada

Show all related articles ನ್ಯೂಜೆರ್ಸಿಯಲ್ಲಿ ಮೇರೆ ಮೀರಿದ ಕನ್ನಡ ಸಂಭ್ರಮ
Thats Kannada - 2 day(s) ago
4ನೇ ತಾರೀಕು ಶನಿವಾರ ಮುಂಜಾನೆ ರಾರಿಟನ್ ಸೆಂಟರ್‌ ಕಡೆಗೆ ಬರುತ್ತಿದ್ದವರೆಲ್ಲರಿಗೆ ಒಂದು ರೀತಿಯ ಲಗುಬಗೆ, ಗಡಿಬಿಡಿ ಗೋಚರಕ್ಕೆ ಬರುತ್ತಿತ್ತು. ಒಂದು ಕಡೆ ಮೆರವಣಿಗೆಯನ್ನು ನೋಡಬೇಕು ಎನ್ನುವ ಕುತೂಹಲವಾದರೆ, ಮತ್ತೊಂದೆಡೆಗೆ ಇರುವ ಆರು ಸ್ಟೇಜುಗಳಲ್ಲಿ ಯಾವ ಕಾರ್ಯಕ್ರಮವನ್ನು ನೋಡುವುದು, ಯಾವ ಕಾರ್ಯಕ್ರಮವನ್ನು ಬಿಡುವುದು ಎಂಬ ಗೊಂದಲ.ಬೆಳಿಗ್ಗೆ ಸುಮಾರು ಎಂಟು ಘಂಟೆಯ ಹೊತ್ತಿಗೆ ಆರಂಭವಾದ ಮೆರವಣಿಗೆಯಲ್ಲಿ ಸುಮಾರು ಇಪ್ಪತ್ತೈದು ತಂಡಗಳು
ಐಪಿಎಲ್ 4ನೇ ಆವೃತ್ತಿಯಲ್ಲಿ 10 ತಂಡಗಳು  Thats Kannada

Show all related articles ಗೋಹತ್ಯೆ ಕಾಯ್ದೆ ವಿರೋಧಿಗಳು ಕ್ರಿಮಿನಲ್ಸ್
Thats Kannada - 2 day(s) ago
ಗುಲ್ಬರ್ಗಾ, ಸೆ.6: ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುವವರು ಸಂವಿಧಾನದ ವಿರೋಧಿಗಳು ಎಂದು ರಾಜ್ಯ ದ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಡಾ. ವಿ.ಎಸ್. ಆಚಾರ್ಯ ಅವರು ಆರೋಪಿಸಿದ್ದಾರೆ. ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನಮೋಶಿಯವರ ಪರ ಪ್ರಚಾರ ಭಾಷಣದಲ್ಲಿ ಈ ರೀತಿ ಹೇಳಿದ್ದಾರೆ.ಭಾರತರತ್ನ ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ 40ರ
ಗೋಹತ್ಯೆ ನಿಷೇಧ ಕಾಯ್ದೆ ಏಕೆ ಬೇಡ?  Thats Kannada

Show all related articles ತಿರುಪತಿ ತಿಮ್ಮಪ್ಪನ ಆಭರಣಗಳಿಗೆ ವಿಮೆ ರಕ್ಷೆ
Thats Kannada - 4 day(s) ago
ತಿರುಮಲ, ಸೆ.4: ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ತಿರುಪತಿಯ ಶ್ರೀ ವೆಂಕಟೇಶ್ವರನ ದೇವಸ್ಥಾನವು ಶೀಘ್ರವೇ 52,000 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ವಿಮಾ ರಕ್ಷಣೆಯನ್ನು ಹೊಂದಲಿದೆ.ತಿರುಪತಿ ತಿಮ್ಮಪ್ಪನ ಬಳಿಯಿರುವ 52,000ಕೋ.ರೂ. ಮೌಲ್ಯದ ಚಿನ್ನಾಭರಣಗಳಿಗಾಗಿ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನಿರ್ಧರಿಸಿದೆ . ಪ್ರತಿದಿನ ಏನಿಲ್ಲವೆಂದರೂ 70,000 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಿದ್ದು,
ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!  WebDuniya

Show all related articles ಸ್ಪಾಟ್ ಫಿಕ್ಸಿಂಗ್; ಐಸಿಸಿ ಮೇಲೆ ದಾವೆ ಹೂಡಲಿರುವ ಪಿಸಿಬಿ
ಯಾಹೂ - 4 day(s) ago
ಕರಾಚಿ: ಒಂದು ವೇಳೆ ಮೂವರು ಆಟಗಾರರ ಮೇಲೆ ಹೊರಿಸಲಾಗಿರುವ ಆರೋಪವು ಸಾಬೀತಾಗದಿದ್ದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಎಚ್ಚರಿಕೆ ನೀಡಿದೆ. ಆ ಮೂಲಕ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕಳಂಕಿತ ಆಟಗಾರರಿಗೆ ತನ್ನ ಬೆಂಬಲವನ್ನು ಪಿಸಿಬಿ ಮುಂದುವರಿಸಿದೆ.
ಕಳ್ಳಾಟವಾಡಿದ ಪಾಕಿಗಳಿಗೆ ನಿಷೇಧ: ಐಸಿಸಿ  Thats Kannada

Show all related articles 'ಕೃಷ್ಣನ್ ಲವ್ ಸ್ಟೋರಿ'ಯ ಶಶಾಂಕ್ ಕಣ್ಣು ಸುದೀಪ್ ಮ್ಯಾಲೆ!
ಯಾಹೂ - 4 day(s) ago
ಶಶಾಂಕ್ ಸಿಕ್ಸರ್ ಬಾರಿಸಿ, ಮೊಗ್ಗಿನ ಮನಸ್ಸನ್ನು ಅರಳಿಸಿ, ಮುಂದೆ ಕೃಷ್ಣನ್ ಲವ್ ಸ್ಟೋರಿಗೂ ಕ್ಲಾಪ್ ಮಾಡಿ ಈಗ ಹಿರಿಯ ನಟ ಸುದೀಪ್‌ಗೆ ಮಣೆ ಹಾಕಲು ಮುಂದಾಗಿದ್ದಾರೆ. ಈ ಮೂಲಕ ಗೆಲ್ಲುವ ಕುದುರೆ ಹಿಂದೆ ಕೊನೆಗೂ ಬಿದ್ದಿದ್ದಾರೆ. ಮೂರು ಯಶಸ್ವಿ ಚಿತ್ರವನ್ನು ನೀಡಿದ ನಂತರ ಹೊಸಬರ ಬದಲು ಹಳಬರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಶಶಾಂಕ್. ತಮ್ಮ ಈ ಮೂರು ಗೆಲುವಿನ ನಂತರವೇ ಇವರು ದೊಡ್ಡ ಸ್ಟಾರ್‌ಗೆ ಮನವಿ ಮಾಡಲು ಹೊರಟಿದ್ದಾರೆ. ಈ ಮೂಲಕ ಸುದೀಪ್ ಅವರನ್ನು ಹಾಕಿಕೊಂಡು ಚಿತ್ರ ಮಾಡಲಿದ್ದ
ಕೆಂಪೇಗೌಡನಿಗೆ ಸಿಕ್ಕಿದಳು ಫೇರ್ ಅಂಡ್ ಲವ್ಲಿ ಬೆಡಗಿ  Thats Kannada